ಕನ್ನಡದಲ್ಲಿ ಹೊಸ ಕಾವ್ಯ ಪ್ರಯೋಗ
In ಅನುವಾದ, ಪದ್ಯ on August 30, 2009 at 5:55 pm
ಕೆಂಡಸಂಪಿಗೆಯಲ್ಲಿ ನಡೆದಿರುವ ಪ್ರಯೋಗವೊಂದು ಕನ್ನಡ ಕಾವ್ಯಕ್ಕೆ ಹೊಸದು. ಈ ಹಿಂದೆ ಟಿ.ಎಸ್.ಎಲಿಯಟ್ನ ಪದ್ಯವೊಂದರ ಕುರಿತೂ ಇದೇ ಬಗೆಯ ಪ್ರಯೋಗ ನಡೆದಿತ್ತು.
ಕೆಂಡಸಂಪಿಗೆಯಲ್ಲಿ ನಡೆದಿರುವ ಪ್ರಯೋಗವೊಂದು ಕನ್ನಡ ಕಾವ್ಯಕ್ಕೆ ಹೊಸದು. ಈ ಹಿಂದೆ ಟಿ.ಎಸ್.ಎಲಿಯಟ್ನ ಪದ್ಯವೊಂದರ ಕುರಿತೂ ಇದೇ ಬಗೆಯ ಪ್ರಯೋಗ ನಡೆದಿತ್ತು.